ಶಿವಸೇನೆ ಸಂಸದರ ಬೇಡಿಕೆಗೆ ಮಣಿದರೇ ಉದ್ಧವ್: ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಬೆಂಬಲಿಸುವ ಸಾಧ್ಯತೆ

ಮುಂಬೈ: ಪಕ್ಷದ ಸಂಸದರ ಒತ್ತಡಕ್ಕೆ ಮಣಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಶಿವಸೇನಾ ಸಂಸದರು ಸೋಮವಾರ ಠಾಕ್ರೆ ಅವರನ್ನು ಅವರ ಮನೆ ಮಾತೋಶ್ರೀ’ನಲ್ಲಿ ಭೇಟಿಯಾದ ನಂತರ ಮತ್ತು ದ್ರೌಪದಿ ಮುರ್ಮು ಅವರಿಗೆ ಬೆಂಬಲವನ್ನು ಕೋರಿದ ನಂತರ ಈ ಬೆಳವಣಿಗೆ … Continued