1980ರ ದಶಕದಲ್ಲಿ ಉತ್ತರಪ್ರದೇಶದಿಂದ ಕಾಣೆಯಾಗಿದ್ದ 10ನೇ ಶತಮಾನದ ‘ಯೋಗಿನಿ’ ಶಿಲ್ಪವನ್ನು ಭಾರತಕ್ಕೆ ಹಿಂದಿರುಗಿಸಿದ ಬ್ರಿಟನ್‌

ನವದೆಹಲಿ: ಭಾರತದಿಂದ ಕದ್ದೊಯ್ದಿದ್ದ ಮೇಕೆ ತಲೆಯ ಯೋಗಿನಿಯ ಶಿಲ್ಪವನ್ನು ಭಾರತಕ್ಕೆ ವಾಪಸ್ ಕಳುಹಿಸಲು ಲಂಡನ್‌ನಲ್ಲಿರುವ ಭಾರತದ ಹೈಕಮಿಷನರ್ ಗಾಯಿತ್ರಿ ಇಸ್ಸಾರಕುಮಾರ್ ಅವರಿಗೆ ಹಸ್ತಾಂತರಿಸಲಾಗಿದೆ. 10ನೇ ಶತಮಾನದ ಕಲ್ಲಿನ ಪ್ರತಿಮೆಯನ್ನು 1980 ರ ದಶಕದಲ್ಲಿ ಉತ್ತರ ಪ್ರದೇಶದ ಲೋಖಾರಿ ದೇವಸ್ಥಾನದಿಂದ ಕಳವು ಮಾಡಲಾಗಿತ್ತು. ಇದು 1988 ರಲ್ಲಿ ಲಂಡನ್‌ನ ಕಲಾ ಮಾರುಕಟ್ಟೆಯಲ್ಲಿ ಕೆಲಕಾಲ ಕಾಣಿಸಿಕೊಂಡಿತು. ಪತ್ರಿಕಾ ಪ್ರಕಟಣೆಯಲ್ಲಿ, … Continued