ಭಗವಾನ್‌ ಅಯ್ಯಪ್ಪ ಎಡರಂಗದ ಸರ್ಕಾರದ ಪರವಾಗಿದ್ದಾನೆ : ಪಿಣರಾಯಿ ವಿಜಯನ್‌

ಭಗವಾನ್ ಅಯ್ಯಪ್ಪ ಮತ್ತು ಇತರ ಎಲ್ಲ ದೇವರುಗಳು ಎಡ ಪ್ರಜಾಪ್ರಭುತ್ವ ರಂಗದ ಕಡೆಗಿದ್ದಾರೆ . ಏಕೆಂದರೆ ಎಡರಂಗದ ಸರ್ಕಾರ ಜನರಿಗೆ ಪ್ರಾಮುಖ್ಯತೆ ನೀಡಿದೆ ಮತ್ತು ಅವರನ್ನು ರಕ್ಷಿಸಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಧರ್ಮದಂ ಕ್ಷೇತ್ರದ ಆರ್‌ಸಿ ಅಮಲಾ ಶಾಲೆಯಲ್ಲಿ ಮತ ಚಲಾಯಿಸಿದ ಅವರು, ಭಗವಾನ್‌ ಅಯ್ಯಪ್ಪ ಅವರ … Continued