ರಸ್ತೆ ತೆರಿಗೆ ಕಟ್ಟದ ಇಬ್ಬರು ಲಾರಿ ಮಾಲಕರು ಜೈಲಿಗೆ!

ದಾವಣಗೆರೆ: ರಸ್ತೆ ತೆರಿಗೆ ಕಟ್ಟದ ಇಬ್ಬರು ಲಾರಿ ಮಾಲಿಕರನ್ನು ನಗರದ ಜೆಎಂಎಫ್‌ಸಿ ನ್ಯಾಯಾಲಯ ಕಾರಾಗೃಹಕ್ಕಟ್ಟಿದೆ. ರಸ್ತೆ ತೆರಿಗೆ ಕಟ್ಟದವರನ್ನು ಜೈಲಿಗೆ ಕಳಿಸಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಇಲ್ಲಿನ ಬೀಡಿ ಲೇಔಟ್‌ನ ಮಹಮ್ಮದ್‌ ಸಮಿವುಲ್ಲಾ ಹಾಗೂ ಟಿಪ್ಪು ನಗರದ ಮುಬಾರಕ್‌ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ಕಳಿಸಲಾಗಿದೆ. ತೆರಿಗೆ ಕಟ್ಟಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ಆರ್‌ಟಿಒ … Continued