ತಮಿಳುನಾಡು: ಮತಯಾಚನೆಗೆ ಬಂದ ಶಾಸಕನಿಗೆ ಕಳಪೆ ಅಕ್ಕಿ ಆರತಿ !
ಚೆನ್ನೈ: ವಿಧಾನಸಭಾ ಚುನಾವಣೆಗಾಗಿ ಮತಯಾಚನೆ ಮಾಡಲು ಬಂದ ಎಐಎಡಿಎಂಕೆ ಶಾಸಕನಿಗೆ ಗ್ರಾಮದ ಮಹಿಳೆಯರು ಪಡಿತರ ಕೇಂದ್ರಗಳಲ್ಲಿ ನೀಡುವ ಕಳಪೆ ಅಕ್ಕಿಯಿಂದ ಆರತಿ ಬೆಳಗಿದ ಘಟನೆ ಮಧುರೈ ಜಿಲ್ಲೆಯ ಶೋಲವಂದನ್ ವಿಧಾನಸಭಾ ಕ್ಷೇತ್ರದ ತಾಂಡಲೈ ಗ್ರಾಮದಲ್ಲಿ ನಡೆದಿದೆ. ಎಐಎಡಿಎಂಕೆ ಶಾಸಕ ಕೆ. ಮಾಣಿಕಂ ಮತಯಾಚನೆಗೆ ಬಂದ ಸಂದರ್ಭದಲ್ಲಿ ೫೦ಕ್ಕೂ ಹೆಚ್ಚು ಮಹಿಳೆಯರು ಸಾಲಾಗಿ ತಟ್ಟೆಗಳಲ್ಲಿ ಕಳಪೆ ದರ್ಜೆಯ … Continued