ಲುಧಿಯಾನ ಸ್ಫೋಟ: ಆರೋಪಿ ಬಾಂಬರ್ ವಜಾಗೊಂಡ ಪೋಲೀಸ್ ಎಂದು ಗುರುತಿಸಿದ ಪೊಲೀಸರು, ಉದ್ದೇಶದ ತನಿಖೆ
ನವದೆಹಲಿ: ಲುಧಿಯಾನ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯನ್ನು ವಜಾಗೊಂಡ ಪೊಲೀಸ್ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗಗನ್ದೀಪ್ ಎಂಬವರನ್ನು ಪೊಲೀಸ್ ಇಲಾಖೆಯಿಂದ ವಜಾಗೊಳಿಸಲಾಯಿತು, ಇದು ಅವನ ಮತ್ತು ಅವನ ಹೆಂಡತಿಯ ನಡುವೆ ಮನಸ್ತಾಪಕ್ಕೆ ಕಾರಣವಾಯಿತು. ಬಳಿಕ ಾತ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ, ಸ್ಫೋಟದ ವೇಳೆ ಗಗನ್ದೀಪ್ ಮೊಬೈಲ್ ಫೋನ್ ಸ್ಫೋಟಗೊಂಡಿದೆ. ಆದರೆ … Continued