“2019ರಲ್ಲಿ ಪ್ರಧಾನಿ ಮೋದಿಗೆ ಅದನ್ನು ಸ್ಪಷ್ಟಪಡಿಸಿದೆ…”: ಆತ್ಮಚರಿತ್ರೆ ಪುಸ್ತಕದಲ್ಲಿ ಶರದ್ ಪವಾರ್

ಮುಂಬೈ: ಭಾರತೀಯ ಜನತಾ ಪಕ್ಷವು 2019 ರಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ)ಯೊಂದಿಗೆ ಚುನಾವಣೋತ್ತರ ಮೈತ್ರಿಗೆ ಉತ್ಸುಕವಾಗಿತ್ತು, ಆದರೆ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ಪಕ್ಷವು ಮೈತ್ರಿ ಬಗ್ಗೆ ಒಲವು ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಸ್ಪಷ್ಟ”ವಾಗಿ ಹೇಳಿದ್ದರು…. ಬುಧವಾರ ಬಿಡುಗಡೆಯಾದ 2015ರ ನಂತರದ ಘಟನೆಗಳ ಮೇಲೆ ಕೇಂದ್ರೀಕರಿಸುವ ತಮ್ಮ ಪರಿಷ್ಕೃತ ಆತ್ಮಚರಿತ್ರೆ … Continued