ತನ್ನ ಕೆಲಸ ಸಮಯಕ್ಕೆ ಮುಗಿಸಿಲ್ಲ ಎಂಬ ಕಾರಣಕ್ಕೆ ತನ್ನ ಸಂಬಳ ತಾನೇ ತಡೆಹಿಡಿದ ಈ ಐಎಎಸ್​ ಅಧಿಕಾರಿ..!

ಜಬಲ್ಪುರ (ಮಧ್ಯಪ್ರದೇಶ):ಮಧ್ಯಪ್ರದೇಶದ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ವಿಳಂಬ ಮಾಡಿದ್ದಕ್ಕಾಗಿ ಜಬಲ್‌ಪುರದ ಜಿಲ್ಲಾಧಿಕಾರಿ ಕರ್ಮವೀರ್ ಶರ್ಮಾ ಅವರು ತಮ್ಮ ಸಂಬಳವನ್ನು ತಾವೇ ಹಿಡಿದಿಟ್ಟುಕೊಂಡು ತಮಗೆ ತಾವೇ ಸ್ವತಃ ಶಿಕ್ಷೆ ವಿಧಿಸಿಕೊಂಡಿದ್ದಾರೆ…! ಮುಖ್ಯಮಂತ್ರಿ ಸಹಾಯವಾಣಿಯಿಂದ ಸ್ವೀಕರಿಸಿದ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲಾ ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವ ವರೆಗೆ ಅವರು ತಮ್ಮ ವೇತನವನ್ನು ತಡೆಹಿಡಿಯಲಾಗುವುದು ಎಂದು ಹೇಳಿದ್ದಾರೆ. ಕಾಮಗಾರಿ ಬಾಕಿ ಇದ್ದಲ್ಲಿ … Continued