ಭಾರತದಲ್ಲಿ ಮಾತ್ರ…!? : ಹೊಲದಲ್ಲಿ ಕರಡಿ ವೇಷ ಹಾಕಿಕೊಂಡು ಓಡಾಡಿದ್ರೆ ತಿಂಗ್ಳಿಗೆ 15,000 ರೂ. ಸಂಬಳ…!
ಹೈದರಾಬಾದ್: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ರೈತರು ತಮ್ಮ ಬೆಳೆಯನ್ನು ಮಂಗಗಳು ಮತ್ತು ಕಾಡುಹಂದಿಗಳಿಂದ ರಕ್ಷಿಸಿಕೊಳ್ಳಲು ಒಂದು ವಿಶಿಷ್ಟ ಉಪಾಯವನ್ನು ಕಂಡುಕೊಂಡಿದ್ದಾರೆ. ಜನರಿಗೇ ಕರಡಿಯ ವೇಷ ಹಾಕಿಸಿ ತಮ್ಮ ಹೊಲದಲ್ಲಿ ನಿಲ್ಲಿಸುವ ಮೂಲಕ ಅವರು ತಮ್ಮ ಹೊಲಕ್ಕೆ ಕೋತಿಗಳು ಬರದಂತೆ ತಡೆಯುತ್ತಿದ್ದಾರೆ. ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಅವರು ಹೊಲಕ್ಕೆ ದಾಳಿ ಇಟ್ಟು ಬೆಲಳೆಗಳಿಗೆ ಹಾನಿ … Continued