ಚಲಿಸುವ ರೈಲಿನಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿ: ಯಮರಾಜನಿಗೆ ಸಡ್ಡು ಹೊಡೆದು ಬಾಯಿಯಿಂದ ಉಸಿರು (ಸಿಪಿಆರ್) ನೀಡಿ ಬದುಕಿಸಿದ ಪತ್ನಿ | ವೀಡಿಯೊ ವೈರಲ್‌

ಮಥುರಾ: ಮಥುರಾ ರೈಲ್ವೇ ನಿಲ್ದಾಣದಲ್ಲಿ, ಮಹಿಳೆಯೊಬ್ಬಳು ತನ್ನ ಪತಿಗೆ ಸಿಪಿಆರ್ ನೀಡಿ ಜೀವವನ್ನು ಉಳಿಸಿದ್ದಾಳೆ. ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿತ್ತು. ನಿಲ್ದಾಣದಲ್ಲಿ ರೈಲು ನಿಂತ ತಕ್ಷಣ ಪ್ರಯಾಣಿಕನನ್ನು ಪ್ಲಾಟ್‌ಫಾರ್ಮ್‌ಗೆ ಕರೆತರಲಾಯಿತು, ಆದರೆ ಅಷ್ಟರೊಳಗೆ ಆತನ ಉಸಿರು ನಿಂತು ಹೋಗಿತ್ತು. ಮಾಹಿತಿ ಪಡೆದ ಆರ್‌ಪಿಎಫ್ ಕಾನ್‌ಸ್ಟೆಬಲ್ ಅಶೋಕ್ ಕುಮಾರ್ ಸ್ಥಳಕ್ಕೆ ಧಾವಿಸಿದರು. ಅವರು ಪ್ರಯಾಣಿಕನ ಹೆಂಡತಿಯನ್ನು ತನ್ನ … Continued