ವಿಲಕ್ಷಣ ಘಟನೆ : ಕುತ್ತಿಗೆಗೆ ‘ತ್ರಿಶೂಲ’ ಚುಚ್ಚಿದ ಸ್ಥಿತಿಯಲ್ಲೇ 65 ಕಿಮೀ ಪ್ರಯಾಣಿಸಿ ಆಸ್ಪತ್ರೆಗೆ ಬಂದ ವ್ಯಕ್ತಿ, ಈತನನ್ನು ನೋಡಿ ವೈದ್ಯರೇ ಕಂಗಾಲು

ಕೋಲ್ಕತ್ತಾ: ಕೋಲ್ಕತ್ತಾದ ಎನ್‌ಆರ್‌ಎಸ್ ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬನನ್ನು ನೋಡಿ ಆಸ್ಪತ್ರೆಯ ವೈದ್ಯರೇ ಹೌಹಾರಿದ್ದಾರೆ. ಯಾಕೆಂದರೆ ಪಶ್ಚಿಮ ಬಂಗಾಳದ ನಾಡಿಯಾ ಪ್ರದೇಶದಿಂದ ಬಂದ ಈ ವ್ಯಕ್ತಿಯ ಕೊತ್ತಿಗೆಗೆ ‘ತ್ರಿಶೂಲ’ (ತ್ರಿಶೂಲ) ಚುಚ್ಚಿಕೊಂಡಿತ್ತು, ಆದರೂ ಆತ ನಾಡಿಯಾದ ಕಲ್ಯಾಣಿಯಿಂದ 65 ಕಿಲೋಮೀಟರ್ ದೂರ ಪ್ರಯಾಣಿಸಿ ಆಸ್ಪತ್ರೆಗೆ ಬಂದಿದ್ದಾನೆ…! ಭಾಸ್ಕರ ರಾಮ್ ಎಂಬ ವ್ಯಕ್ತಿಯ ಕುತ್ತಿಗೆಗೆ 150 ವರ್ಷ ಹಳೆಯದಾದ … Continued