ಮನೀಶ ಸಿಸೋಡಿಯಾ ಹಲವು ಬಾರಿ ಫೋನ್ ಬದಲಾಯಿಸಿದರು, ಸಾಕ್ಷ್ಯ ನಾಶಪಡಿಸಿದರು: ಮದ್ಯ ನೀತಿ ಪ್ರಕರಣದಲ್ಲಿ ಇ.ಡಿ. ಆರೋಪ

ನವದೆಹಲಿ: ಎಎಪಿ ನಾಯಕ ಹಾಗೂ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿ ಮದ್ಯ ನೀತಿ ಹಗರಣದ ಆರೋಪಿಗಳು ತಮ್ಮ ಫೋನ್ ಅನ್ನು ಹಲವು ಬಾರಿ ಬದಲಾಯಿಸಿದ್ದಾರೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ಆರೋಪಿಸಿದೆ. ಬುಧವಾರ ಬಂಧನಕ್ಕೊಳಗಾದ ದೆಹಲಿಯ ಉದ್ಯಮಿ ಅಮಿತ್ ಅರೋರಾ ಮತ್ತು ಮನೀಶ್ ಸಿಸೋಡಿಯಾ ಅವರು 11 ಫೋನ್‌ಗಳನ್ನು … Continued