ಕೋವಿಡ್ ಮಾರ್ಗಸೂಚಿ; ಮದುವೆಗೇ ಬಂದ ಪೊಲೀಸರು-ಅಧಿಕಾರಿಗಳು..ಜನರೆಲ್ಲ ಸಭಾಂಗಣದಿಂದ ಹೊರಕ್ಕೆ..!

ಕಾರವಾರ: ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದರಿಂದ ಮದುವೆ ಕಾರ್ಯಕ್ರಮಕ್ಕೂ ಜನರ ಉಪಸ್ಥಿತಿಗೆ ಕೂಡ ಕಡಿವಾಣ ಹಾಕಲಾಗಿದೆ. ಕೇವಲ 50 ಜನರನ್ನೊಳಗೊಂಡ ಮದುವೆಗೆ ಅವಕಾಶ ನೀಡಲಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮದುವೆಯೊಂದರಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಪೊಲೀಸರು ಮದುವೆ ಕಾರ್ಯಕ್ರಮಕ್ಕೇ ದಾಳಿ ಮಾಡಿದ್ದಾರೆ..! ಮದುವೆಗೆ ಬಂದಿದ್ದವರನ್ನು … Continued