ತನ್ನದೇ ಶೈಲಿಯಲ್ಲಿ ರಾಷ್ಟ್ರಪತಿ ಹರಸಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ತೃತೀಯಲಿಂಗಿ ಮಂಜಮ್ಮ ಜೋಗತಿ..ವೀಕ್ಷಿಸಿ

ಬೆಂಗಳೂರು: ತೃತೀಯಲಿಂಗಿ, ಜಾನಪದ ಕಲಾವಿದೆ ಬಿ ಮಂಜಮ್ಮ ಜೋಗತಿ ಅವರು ಮಂಗಳವಾರ ದೆಹಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಜಾನಪದ ನೃತ್ಯ ಮತ್ತು ಸಂಗೀತಕ್ಕೆ ನೀಡಿದ ಕೊಡುಗೆಗೆ ಜೋಗತಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕರ್ನಾಟಕದಲ್ಲಿ ಅವರನ್ನು ಮಂಜವ್ವ ಜೋಗತಿ ಎಂದು … Continued