ಶೀಘ್ರವೇ ದೆಹಲಿಯಲ್ಲಿ ಪ್ರತಿಪಕ್ಷಗಳ ಸಿಎಂಗಳ ಸಭೆ ಎಂದ ಎಂಕೆ ಸ್ಟಾಲಿನ್; ಉದ್ಧವ್ ಠಾಕ್ರೆ, ಮಮತಾ ಬ್ಯಾನರ್ಜಿ ಭೇಟಿ ಮಾಡಲಿರುವ ಕೆಸಿಆರ್

ನವದೆಹಲಿ: ಮಮತಾ ಬ್ಯಾನರ್ಜಿ ಅವರ ಉಪಕ್ರಮದ ಭಾಗವಾಗಿ ಶೀಘ್ರದಲ್ಲೇ ದೆಹಲಿಯಲ್ಲಿ ಪ್ರತಿಪಕ್ಷಗಳ ಮುಖ್ಯಮಂತ್ರಿಗಳ ಸಮಾವೇಶ ನಡೆಯಲಿದೆ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಭಾನುವಾರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ” ಮಮತಾ ಬ್ಯಾನರ್ಜಿ ಅವರು ಅಧಿಕೃತ ನನಗೆ ದೂರವಾಣಿ ಕರೆ ಮಾಡಿ ಸಾಂವಿಧಾನಿಕ ಅತಿಕ್ರಮಣ ಮತ್ತು ಬಿಜೆಪಿಯೇತರ ರಾಜ್ಯಗಳ ರಾಜ್ಯಪಾಲರು ಅಧಿಕಾರದ ದುರುಪಯೋಗದ ಬಗ್ಗೆ ತಮ್ಮ ಕಳವಳ … Continued