ತಣ್ಣಗಾಗದ ಖಾತೆಗಾಗಿ ಕ್ಯಾತೆ: ಈಗ ಶಾಸಕ ಕಚೇರಿ ಬೋರ್ಡ್‌ ತೆರವಿಗೆ ಮುಂದಾದ ಆನಂದ ಸಿಂಗ್‌..!

ಬಳ್ಳಾರಿ: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ತಮ್ಮ ಶಾಸಕರ ಕಚೇರಿಯ ಬೋರ್ಡ್ ತೆರವುಗೊಳಿಸುತ್ತಿದ್ದು, ಇದನ್ನು ಅಸಮಾದಾನದ ಕಾರಣಕ್ಕೆ ತೆಗೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರವಾಸೋದ್ಯಮ ಖಾತೆ ನೀಡಿದ ಕಾರಣಕ್ಕೆ ಅಸಮಾದಾನಗೊಂಡಿರುವ ಆನಂದ್ ಸಿಂಗ್, ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯನ್ನೂ ಆಗಿದ್ದರು. ಆದರೆ ಮುಖ್ಯಮಂತ್ರಿಗಳಿಂದ … Continued