ಪಕ್ಷದ ಸಹೋದ್ಯೋಗಿಯನ್ನು ನೆನೆಸಿಕೊಂಡು ಪತ್ರಿಕಾಗೋಷ್ಠಿಯಲ್ಲೇ ಗಳಗಳನೆ ಅತ್ತ ಕೇಂದ್ರ ಸಚಿವ

ಪಾಟ್ನಾ: ಬಕ್ಸರ್‌ನಲ್ಲಿ ಸೋಮವಾರ ನಿಧನರಾದ ಭಾರತೀಯ ಜನತಾ ಪಕ್ಷದ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪರಶುರಾಮ ಚತುರ್ವೇದಿ ಅವರನ್ನು ಸ್ಮರಿಸುವಾಗ ಕೇಂದ್ರ ರಾಜ್ಯ ಸಚಿವ (MoS) ಅಶ್ವಿನಿ ಚೌಬೆ ಅವರು ಸೋಮವಾರ ಕ್ಯಾಮರಾ ಮುಂದೆಯೇ ಗಳಗಳನೆ ಅತ್ತರು. “ಕಳೆದ ಮೂರು ದಿನಗಳಿಂದ ಕೊರೆಯುವ ಚಳಿಯಲ್ಲಿ ರೈತ ಸಂಬಂಧಿ ಸಮಸ್ಯೆಗಳನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹದಲ್ಲಿ … Continued