ಪ್ರತಿಭಟನಾ ಸ್ಥಳದಲ್ಲಿ ತಂದೆಯನ್ನು ಹುಡುಕುತ್ತಿರುವ ಪುತ್ರಿ

ಪ್ರತಿಭಟನಾ ನಿರತ ರೈತ ಹರಿಯಾಣದ ಏಕೋಲಹಾ ಗ್ರಾಮದ ಜೋರಾವರ್‌ ಸಿಂಗ್‌ ಗಣರಾಜ್ಯೋತ್ಸವದಿಂದ ಕಣ್ಮರೆಯಾಗಿದ್ದು, ತಂದೆಗಾಗಿ ಪುತ್ರಿ ಪ್ರತಿಭಟನೆ ನಡೆದ ಕಡೆಗಳಲ್ಲೆಲ್ಲ ಹುಡುಕುತ್ತಿದ್ದಾರೆ. ೭೫ರ ಹರೆಯದ ರೈತ ಜನವರಿ ೨೬ರವರೆಗೆ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ಆದರೆ ನಂತರ ಅವರು ಕಣ್ಮರೆಯಾಗಿರುವುದು ಕುಟುಂಬದ ಸದಸ್ಯರಿಗೆ ಆತಂಕ ಮೂಡಿಸಿದೆ. ಪುತ್ರಿ ಪರಮಜೀತ್‌ ಕೌರ್‌ ಸಿಂಗು ಹಾಗೂ ಟಿಕ್ರಿ ಗಡಿಯಲ್ಲಿ … Continued