ಶಾಸಕ ಸಂಗಮೇಶ್ ಅಮಾನತು ಮಾಡಿದ ಸ್ಪೀಕರ್‌: ಆದೇಶ ವಾಪಸ್’ಗೆ ಒತ್ತಾಯಿಸಿ ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು

ಬೆಂಗಳೂರು: ವಿಧಾನಸಬೆಯಲ್ಲಿ ಗುರುವಾರ ಒಂದು ದೇಶ, ಒಂದೇ ಚುನಾವಣೆಯ ಮೇಲಿನ ಚರ್ಚೆ ವೇಳೆ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದಂ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಒಂದು ವಾರಗಳ ಕಾಲ ಸದನದಿಂದ ಅಮಾನತುಗೊಳಿಸಿದ್ದಾರೆ. ಮತ್ತೆ ಸದನ ಆರಂಭವಾಗುತ್ತಲೇ ವೇರ್ ಈಸ್ ದಿ ಆರ್ಡರ್ ಎನ್ನುತ್ತಲೇ ಮಾರ್ಷಲ್ ಗಳ ವಿರೋಧದ … Continued