ರಾಜ್ ಠಾಕ್ರೆಯವರೇ ಬಾಳ್‌ ಠಾಕ್ರೆಯವರ ನಿಜವಾದ ವಾರಸುದಾರ ಎಂದು ಶಿವಸೇನಾ ಭವನದ ಮುಂದೆ ಬೃಹತ್‌ ಪೋಸ್ಟರ್ ಹಾಕಿದ ಎಂಎನ್‌ಎಸ್

ಮುಂಬೈ: ಕುರ್ಲಾದ ಮೈದಾನದಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸಿದ ಆರು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರನ್ನು ಬಂಧಿಸಿದ ಒಂದು ದಿನದ ನಂತರ, ರಾಜ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷವು ಮುಂಬೈನ ದಾದರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ಶಿವಸೇನಾ ಭವನದ ಹೊರಗೆ ಬೃಹತ್‌ ಪೋಸ್ಟರ್ ಹಾಕಿದೆ. ಈ ಪೋಸ್ಟರ್ ಶಿವಸೇನೆ ಸಂಸ್ಥಾಪಕ ದಿವಂಗತ … Continued