ಕಾಂಗ್ರೆಸ್ ಗೆ ಮತ್ತೊಂದು ಹಿನ್ನಡೆ : ಪಂಜಾಬ್‌ನ ನಾಲ್ವರು ಮಾಜಿ ಸಚಿವರು, ಮೊಹಾಲಿ ಮೇಯರ್ ಬಿಜೆಪಿಗೆ ಸೇರ್ಪಡೆ

ಚಂಡೀಗಡ: ಪಂಜಾಬ್ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದ್ದು, ಅದರ ಆರು ಪ್ರಮುಖ ನಾಯಕರು ಶನಿವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು. ಅವರಲ್ಲಿ ನಾಲ್ವರು ಮಾಜಿ ಮಂತ್ರಿಗಳಾದ ಡಾ. ರಾಜಕುಮಾರ್ ವರ್ಕಾ, ಬಲ್ಬೀರ್ ಸಿಂಗ್ ಸಿಧು, ಗುರುಪ್ರೀತ್ ಸಿಂಗ್ ಕಂಗರ್ ಮತ್ತು ಸುಂದರ್ ಶಾಮ್ ಅರೋರಾ ಸೇರಿದ್ದಾರೆ. ಮೊಹಾಲಿಯಲ್ಲಿ ಕಾಂಗ್ರೆಸ್‌ನ ಹಾಲಿ ಮೇಯರ್, ಬಲ್ಬೀರ್ ಸಿಂಗ್ ಸಿಧು … Continued