ಕೋವಿಡ್‌ ಹೆಚ್ಚಳಕ್ಕೆ ಸರ್ಕಾರ-ಸಾರ್ವಜನಿಕರು ತಜ್ಞರ ಎಚ್ಚರಿಕೆ ನಿರ್ಲಕ್ಷಿಸಿದ್ದೇ ಕಾರಣ: ಮೋಹನ ಭಾಗವತ್‌

ನವ ದೆಹಲಿ: ಕೋವಿಡ್‌ ಮೊದಲನೇ ಅಲೆ ಮೊದಲ ತರಂಗ ನಿಯಂತ್ರಣದಲ್ಲಿದೆ ಎಂದು ತೋರಿದ ನಂತರ ವೈದ್ಯರು ಮತ್ತು ತಜ್ಞರ ಸಲಹೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇ ಎರಡನೆ ಅಲೆ ದೇಶದಲ್ಲಿ ಹೆಚ್ಚಳಕ್ಕೆ ಕಾರಣ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿದ್ದಾರೆ. ‘ಪಾಸಿಟಿವಿಟಿ ಅನ್ಲಿಮಿಟೆಡ್’ ಕುರಿತು ಉಪನ್ಯಾಸವನ್ನುದ್ದೇಶಿಸಿ ಮಾತನಾಡಿದ ಭಾಗವತ್, ಮೊದಲನೆ ಅಲೆಯನ್ನು ಗೆದ್ದವೆಂಬ ಕಾರಣಕ್ಕೆ ಸರ್ಕಾರ ಹಾಗೂ … Continued