ಪಂಜಾಬ್ನಲ್ಲಿ ರೈತರ ಪ್ರದರ್ಶನಕ್ಕೆ ಕರೆ ನೀಡಿದ ದರೋಡೆಕೋರ ಲಖ್ಬೀರ್ ಸಿಂಗ್
ಗಣರಾಜ್ಯೋತ್ಸದಂದು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಕ್ಕಾಗಿ ದೆಹಲಿ ಪೊಲೀಸರಿಗೆ ಬೇಕಾದ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ದರೋಡೆಕೋಡ ಲಖ್ಬೀರ್ ಸಿಂಗ್ (ಲಖಾ ಸಿದ್ಧನಾ) ಫೆ.೨೩ರಂದು ಭಟಿಂಡಾ ಜಿಲ್ಲೆ ಮೆಹರಾಜ್ದಲ್ಲಿ ಕೃಷಿ ಆಂದೋಲನ ಬೆಂಬಲಿಸಿ ಪ್ರದರ್ಶನ ನಡೆಸುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸ್ವಗ್ರಾಮ ಮೆಹರಾಜ್ನಲ್ಲಿ ರೈತರ ಪ್ರದರ್ಶನ ನಡೆಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ … Continued