ನೀವು ಪಾಕಿಸ್ತಾನ ತೊರೆದು ಭಾರತಕ್ಕೆ ಹೋಗಿಬಿಡಿ: ಭಾರತದವರು ಬಹಳ ಸ್ವಾಭಿಮಾನಿಗಳೆಂದು ಹೊಗಳಿದ ಇಮ್ರಾನ್ ಖಾನ್‌ಗೆ ನವಾಜ್ ಷರೀಫ್ ಪುತ್ರಿ ತಾಕೀತು

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಷರೀಫ್ ಅವರು ಶುಕ್ರವಾರ (ಏಪ್ರಿಲ್ 8, 2022) ಭಾರತವನ್ನು ‘ಖುದ್ದರ್ ಕ್ವಾಮ್’ (ಬಹಳ ಸ್ವಾಭಿಮಾನಿ ಜನರು) ಎಂದು ಶ್ಲಾಘಿಸಿದ ನಂತರ ಇಮ್ರಾನ್ ಖಾನ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷರೂ ಆಗಿರುವ ಮರ್ಯಮ್ ಅವರು ಪಾಕಿಸ್ತಾನದ ಪ್ರಧಾನಿಗೆ … Continued