ಟವೆಲ್ ನೀಡಲು ತಡ ಮಾಡಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ ಮಹಾಶಯ..!

ಬಾಲಾಘಾಟ್: ಸ್ನಾನ ಮುಗಿದ ಬಳಿಕ ಮೈ ಒರೆಸಿಕೊಳ್ಳಲು ಟವೆಲ್ ಕೊಡಲು ತಡ ಮಾಡಿದ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಧ್ಯ ಪ್ರದೇಶದ ಕಿರಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿರುವ ಬಾಲಾಘಾಟ್ ಜಿಲ್ಲೆಯ ಹಿರಾಪುರ ಗ್ರಾಮದ ರಾಜಕುಮಾರ್ ಬಹೆ (50) ಎಂಬವರು ಈ ಕೃಯವೆಸಗಿದವರು … Continued