ಕೇವಲ ಶಾಸಕರಷ್ಟೇ ಅಲ್ಲ, ಸಂಸದರೂ ಉದ್ಧವ್ ಠಾಕ್ರೆ ವಿರೋಧಿ ಬಣಕ್ಕೆ ಸೇರುತ್ತಿದ್ದಾರೆ: ವರದಿ

ಮುಂಬೈ: ಶಿವಸೇನೆಯ ಬಹುತೇಕ ಶಾಸಕರು ಉದ್ಧವ್ ಠಾಕ್ರೆ ಅವರನ್ನು ತೊರೆದು ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳೆಯಕ್ಕೆ ಸೇರುತ್ತಿದ್ದಂತೆ ಸಂಸದರು ಇದೇ ಹಾದಿ ತುಳಿಯುತ್ತಿದ್ದಾರೆ. ಶಿವಸೇನೆಯನ್ನು ವಿಭಜಿಸಲು ಮತ್ತು ಬಾಳ್ ಠಾಕ್ರೆ ಸ್ಥಾಪಿಸಿದ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳಲು ಏಕನಾಥ ಶಿಂಧೆ ಅವರಿಗೆ 37 ಶಾಸಕರ ಬೆಂಬಲ ಬೇಕು. ಈಗಏಕನಾಥ್ ಶಿಂಧೆ ಅವರನ್ನು ಹತ್ತಕ್ಕೂ ಹೆಚ್ಚು ಸಂಸದರು … Continued