‘ಸಾಂವಿಧಾನಿಕ ನೀತಿಗಳ ಕೊಲೆ’:ಯಾಸ್ ಚಂಡಮಾರುತ ಹಾನಿ ಕುರಿತು ಪ್ರಧಾನಿ ಸಭೆಗೆ ಗೈರಾದ ಮಮತಾ ವಿರುದ್ಧ ನಡ್ಡಾ ವಾಗ್ದಾಳಿ

ನವ ದೆಹಲಿ: ಯಾಸ್ ಚಂಡಮಾರುತದ ಕುರಿತು ಪ್ರಧಾನಿ ನರೇಂದ್ರ ಮೋದಿ ಕರೆದ ಸಭೆಗೆ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿರ್ಧಾರವನ್ನು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಶುಕ್ರವಾರ ಖಂಡಿಸಿದ್ದಲ್ಲದೆ ಇದನ್ನು ‘ಪ್ರಜಾಪ್ರಭುತ್ವದ ಕೊಲೆ’ ಎಂದು ಹೇಳಿದ್ದಾರೆ. ಸಭೆಯಲ್ಲಿ ‘ಗೈರುಹಾಜರಿ’ ಕಾರಣಕ್ಕಾಗಿ ಬ್ಯಾನರ್ಜಿಯನ್ನು ದೂಷಿಸಿದ ನಡ್ಡಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ‘ತಂತ್ರಗಳು … Continued