ಪಕ್ಷ ಉಳಿಸಲು ಅಸ್ವಾಭಾವಿಕ ಮೈತ್ರಿ ತೊರೆಯಬೇಕು: ಉದ್ಧವ್ ಠಾಕ್ರೆ ಭಾಷಣದ ನಂತರ ಏಕನಾಥ್ ಶಿಂಧೆ ಹೇಳಿಕೆ

ನವದೆಹಲಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿರುವ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ, ಶಿವಸೇನೆ ಉಳಿವಿಗಾಗಿ ಶರದ್ ಪವಾರ್ ಅವರ ಪಕ್ಷ ಮತ್ತು ಕಾಂಗ್ರೆಸ್‌ನ “ಅಸ್ವಾಭಾವಿಕ ಮೈತ್ರಿ” ಯಿಂದ ಹೊರಬರುವುದು ಅತ್ಯಗತ್ಯ ಎಂದು ಇಂದು, ಬುಧವಾರ ಒತ್ತಿಹೇಳಿದ್ದಾರೆ. ಮಹಾ ವಿಕಾಸ್ ಅಘಾಡಿಯಲ್ಲಿ ಮೈತ್ರಿಕೂಟದ ಪಾಲುದಾರರು ಬಂಡಾಯ ನಾಯಕನನ್ನು ಮುಖ್ಯಮಂತ್ರಿ ಎಂದು ಹೆಸರಿಸಬೇಕೆಂದು ಮೂಲಗಳು ಸೂಚಿಸಿದ ಬೆನ್ನಲ್ಲೇ … Continued