ನಾರದ ಪ್ರಕರಣ: ತನ್ನನ್ನು ಬಂಧಿಸಿ ಎಂದು ಸವಾಲು ಹಾಕಿದ ಎರಡು ದಿನಗಳ ನಂತರ ಸಿಬಿಐನಿಂದ ಬಂಗಾಳ ಸಿಎಂ ವಿರುದ್ಧ ಅರ್ಜಿ

ಕೋಲ್ಕತ್ತಾ: ನಾರದ ಪ್ರಕರಣದಲ್ಲಿ ಮೂವರು ತೃಣಮೂಲ ಕಾಂಗ್ರೆಸ್ ಮುಖಂಡರನ್ನು ತನಿಖಾ ಸಂಸ್ಥೆ ಬಂಧಿಸಿದ ನಂತರ ಕೋಲ್ಕತ್ತಾದ ಸಿಬಿಐ ಕಚೇರಿಗೆ ಆಗಮಿಸಿದ್ದ ಮಮತಾ ಬ್ಯಾನರ್ಜಿ ತಮ್ಮನ್ನೂ ಬಂಧಿಸಿ ಎಂದು ಸವಾಲು ಹಾಕಿದ ಎರಡು ದಿನಗಳ ನಂತರ, ಸಿಬಿಐ ಈಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹಗರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದೆ. ಸಿಬಿಐ ಮಮತಾ ಅವರ … Continued