ಶಾಲೆಯಲ್ಲಿ ದ್ವೇಷ, ಹಿಂಸಾಚಾರದ ಬಗ್ಗೆ ಕಲಿಸಬಾರದು: ಪಠ್ಯಪುಸ್ತಕಗಳಲ್ಲಿ ಬಾಬ್ರಿ ಕೈಬಿಟ್ಟಿದಕ್ಕೆ ಎನ್‌ಸಿಇಆರ್‌ಟಿ ಮುಖ್ಯಸ್ಥ

ನವದೆಹಲಿ: ದ್ವೇಷ ಮತ್ತು ಹಿಂಸೆ ಶಿಕ್ಷಣದ ವಿಷಯಗಳಲ್ಲ ಮತ್ತು ಶಾಲಾ ಪಠ್ಯಪುಸ್ತಕಗಳು ಅವುಗಳ ಮೇಲೆ ಕೇಂದ್ರೀಕರಿಸಬಾರದು ಎಂದು ದೇಶದ ಉನ್ನತ ಶಿಕ್ಷಣ ಸಂಸ್ಥೆ ಎನ್‌ಸಿಇಆರ್‌ಟಿ (NCERT)ಯ ಮುಖ್ಯಸ್ಥರು ಹೇಳಿದ್ದಾರೆ. ಶಾಲಾ ಪಠ್ಯಪುಸ್ತಕಗಳಲ್ಲಿ ಗಲಭೆಗಳ (Riots) ಬಗ್ಗೆ ಪಾಠ ಮಾಡುವುದರಿಂದ ಹಿಂಸಾತ್ಮಕ ವ್ಯಕ್ತಿತ್ವಗಳ ನಿರ್ಮಾಣ ಆಗಬಹುದು ಎಂದು ಎನ್​ಸಿಇಆರ್​ಟಿ ನಿರ್ದೇಶಕ ದಿನೇಶ ಪ್ರಸಾದ ಸಕ್ಲಾನಿ (Dinesh Prasad … Continued