ಮುಂದಿನ ಪ್ರತಿಪಕ್ಷಗಳ ಸಭೆ ಶಿಮ್ಲಾದಲ್ಲಿ ಅಲ್ಲ ; ಜುಲೈ 13-14 ರಂದು ಬೆಂಗಳೂರಲ್ಲಿ ಸಭೆ: ಶರದ್ ಪವಾರ್

ಮುಂಬೈ: ಮುಂದಿನ ಪ್ರತಿಪಕ್ಷಗಳ ಸಭೆ ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಗುರುವಾರ ಪ್ರಕಟಿಸಿದ್ದಾರೆ. ಜೂನ್ 23 ರಂದು ಬಿಹಾರದ ರಾಜಧಾನಿಯಲ್ಲಿ ಪಾಟ್ನಾದಲ್ಲಿ ನಡೆದ ಸಭೆಯಲ್ಲಿ 15 ಕ್ಕೂ ಹೆಚ್ಚು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಪಾಟ್ನಾ ಸಭೆಯಲ್ಲಿ, ಕಾಂಗ್ರೆಸ್ ಸೇರಿದಂತೆ 17 … Continued