ಬಜೆಟ್‌ ಸುಧಾರಣೆಗಳು ಭಾರತ ವಿಶ್ವದ ಮುಂದಿನ ಆರ್ಥಿಕ ಶಕ್ತಿಯಾಗಲು ದಾರಿ: ನಿರ್ಮಲಾ

ನವ ದೆಹಲಿ: ಬಜೆಟ್ಟಿನಲ್ಲಿ ರೂಪಿಸಲಾದ ಸುಧಾರಣೆಗಳು ಭಾರತವು ವಿಶ್ವದ ಮುಂದಿನ ಉನ್ನತ ಆರ್ಥಿಕತೆಯಾಗಲು ದಾರಿ ಮಾಡಿಕೊಡುತ್ತದೆ ಎಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಶನಿವಾರ ಲೋಕಸಭೆಯಲ್ಲಿ ಹೇಳಿದರು. ಸರ್ಕಾರದ ವಿಧಾನವನ್ನು “ಧೈರ್ಯಶಾಲಿ” ಎಂದು ಶ್ಲಾಘಿಸಿದ ಸೀತಾರಾಮನ್, ಈ ಸುಧಾರಣೆಗಳ ನೇತೃತ್ವ ವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದಿಸಿದರು. ಸಾಂಕ್ರಾಮಿಕದಂತಹ ಸವಾಲಿನ ಪರಿಸ್ಥಿತಿಯು ಈ ದೇಶಕ್ಕೆ ದೀರ್ಘಕಾಲೀನ … Continued