ಮಾಜಿ ಪತ್ನಿ ವಿರುದ್ಧ ಪೊಲೀಸ್ ದೂರು ನೀಡಿದ ‘ಮಹಾಭಾರತ’ ಧಾರಾವಾಹಿಯ ಶ್ರೀಕೃಷ್ಣನ ಪಾತ್ರಧಾರಿ ನಿತೀಶ ಭಾರದ್ವಾಜ

ಭೋಪಾಲ್‌ : ಜನಪ್ರಿಯ ಟಿವಿ ಧಾರಾವಾಹಿ ‘ಮಹಾಭಾರತ’ದಲ್ಲಿ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ ನಟ ನಿತೀಶ ಭಾರದ್ವಾಜ ಅವರು ತಮ್ಮ ಮಾಜಿ ಪತ್ನಿ ಮಧ್ಯಪ್ರದೇಶ ಕೇಡರ್ ಐಎಎಸ್ ಅಧಿಕಾರಿ ಸ್ಮಿತಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಸ್ಮಿತಾ ತಮಗೆ ಬಹಳ ದಿನಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ನಟ ತಿಳಿಸಿದ್ದಾರೆ. ಭೋಪಾಲ್ ಪೊಲೀಸ್ ಆಯುಕ್ತ ಹರಿನಾರಾಯಣಚಾರಿ … Continued