ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳವಿಲ್ಲ:ಸವದಿ

posted in: ರಾಜ್ಯ | 0

ಮೈಸೂರು: ರಾಜ್ಯದಲ್ಲಿ ಆವರಿಸಿರುವ ಕೊರೋನಾ, ಲಾಕಡೌನ್ ಹಾಗೂ ಸಾರಿಗೆ ಇಲಾಖೆ ನೌಕಕರ ಮುಷ್ಕರದಿಂದಾಗಿ ರಾಜ್ಯ ಸಾರಿಗೆ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಆದರೂ   ಕೆ.ಎಸ್.ಆರ್.ಟಿ ಸಿ. ಬಸ ಪ್ರಯಾಣ ದರವನ್ನು ಹೆಚ್ಚಳ ಮಾಡುವುದಿಲ್ಲ ಎಂದು ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ   ಲಕ್ಷ್ಮಣ್ ಸವದಿ ಹೇಳಿದ್ದಾರೆ. ಮೈಸೂರಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಕೊರೊನಾದಿಂದ ಸಾರಿಗೆ … Continued