ವೀಡಿಯೊ…| ರಜೆ ನೀಡಿಲ್ಲವೆಂದು 4 ಸಹೋದ್ಯೋಗಿಗಳಿಗೆ ಇರಿದ ಸರ್ಕಾರಿ ನೌಕರ ; ರಕ್ತಸಿಕ್ತ ಚಾಕು ಹಿಡಿದು ಜನನಿಬಿಡ ರಸ್ತೆಯಲ್ಲಿ ಓಡಾಟ..!

ಕೋಲ್ಕತ್ತಾ: ಮೇಲಧಿಕಾರಿಗಳು ತನಗೆ ರಜೆ ನೀಡಿಲ್ಲ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಳದ ಸರ್ಕಾರಿ ಉದ್ಯೋಗಿಯೊಬ್ಬ ಕನಿಷ್ಠ ನಾಲ್ವರು ಸಹೋದ್ಯೋಗಿಗಳಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಆರೋಪಿಯನ್ನು ಅಮಿತಕುಮಾರ ಸರ್ಕಾರ್ ಎಂದು ಗುರುತಿಸಲಾಗಿದ್ದು, ಕೋಲ್ಕತ್ತಾದ ನ್ಯೂಟೌನ್ ಪ್ರದೇಶದ ಕರಿಗರಿ ಭವನದ ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಈತ ಕೆಲಸ ಮಾಡುತ್ತಿದ್ದ. ಸರ್ಕಾರ್ ತನ್ನ ಸಹೋದ್ಯೋಗಿಗಳಿಗೆ ಚಾಕುವಿನಿಂದ … Continued