ಇದು ‘ಗೂಗ್ಲಿ’ ಅಲ್ಲ, ಇದು ದರೋಡೆ : ತಮ್ಮ ಅಣ್ಣನ ಮಗ ಅಜಿತ್ ಪವಾರ್ ಎನ್ಡಿಎ ಸೇರಿದ ಬಗ್ಗೆ ಶರದ ಪವಾರ್ ಪ್ರತಿಕ್ರಿಯೆ
ಮುಂಬೈ: ತಮ್ಮ ಅಣ್ಣನ ಮಗ ಅಜಿತ ಪವಾರ್ ಬಿಜೆಪಿ-ಶಿವಸೇನೆ (ಏಕನಾಥ್ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸಿರುವ ಕುರಿತು ಪ್ರತಿಕ್ರಿಯಿಸಿರವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(NCP)ದ ಮುಖ್ಯಸ್ಥ ಶರದ ಪವಾರ್ ಇದು ಗೂಗ್ಲಿಯಲ್ಲ, ಇದು ದರೋಡೆಯ ಕೃತ್ಯವೇ ಹೊರತು ಸಣ್ಣ ವಿಷಯವಲ್ಲ ಎಂದು ಭಾನುವಾರ ಹೇಳಿದ್ದಾರೆ. ಅಜಿತ ಪವಾರ್ ಅವರೊಂದಿಗೆ ಇತರ ಎಂಟು ಶಾಸಕರಾದ ದಿಲೀಪ್ ವಾಲ್ಸೆ ಪಾಟೀಲ, … Continued