ಹರ್ ಘರ್ ತಿರಂಗ ಅಭಿಯಾನ ಬಹಿಷ್ಕರಿಸಿ, ಆಗಸ್ಟ್‌ 15ರಂದು ಸಿಖ್ ಧ್ವಜ ಹಾರಿಸಿ: ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಅಕಾಲಿದಳ ಸಂಸದ ಸಿಮ್ರನ್‌ಜಿತ್ ಸಿಂಗ್ ಮಾನ್

ಚಂಡೀಗಡ: ಶಿರೋಮಣಿ ಅಕಾಲಿದಳ (ಅಮೃತಸರ) ಮುಖ್ಯಸ್ಥ ಸಿಮ್ರನ್‌ ಜಿತ್ ಸಿಂಗ್ ಮಾನ್ ಕೇಂದ್ರದ ‘ಹರ್ ಘರ್ ತಿರಂಗ’ ಅಭಿಯಾನವನ್ನು ಬಹಿಷ್ಕರಿಸುವಂತೆ ಕರೆ ನೀಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಆಗಸ್ಟ್ 14-15 ರಂದು ಮನೆ ಮತ್ತು ಕಚೇರಿಗಳಲ್ಲಿ ನಿಶಾನ್ ಸಾಹಿಬ್ ಅನ್ನು ಹಾರಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ನಮ್ಮ ನಡುವೆ ಇಲ್ಲದ ದೀಪ್ ಸಿಧು, ಸಿಖ್ಖರು … Continued