ಪ್ರವಾದಿ ಹೇಳಿಕೆಯ ಬಗ್ಗೆ ಈಗ ತಾಲಿಬಾನ್‌ನಿಂದ ಮತಾಂಧರ ಬಗ್ಗೆ ಭಾರತಕ್ಕೆ ಉಪನ್ಯಾಸ

ನವದೆಹಲಿ: ಈಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮಹಮ್ಮದ್‌ ಕುರಿತಾದ ಟೀಕೆಗಳ ಬಗ್ಗೆ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ್‌ ಸರ್ಕಾರವು ‘ಮತಾಂಧರ’ ಕುರಿತು ಭಾರತಕ್ಕೆ ಉಪನ್ಯಾಸ ನೀಡಲು ಮುಂದಾಗಿದೆ. ಈ ಹೇಳಿಕೆಯನ್ನು ಖಂಡಿಸಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, “ಇಸ್ಲಾಂನ ಪವಿತ್ರ ಧರ್ಮವನ್ನು ಅವಮಾನಿಸಲು ಮತ್ತು ಮುಸ್ಲಿಮರ ಭಾವನೆಗಳನ್ನು ಕೆರಳಿಸಲು ಇಂತಹ ಮತಾಂಧರಿಗೆ ಅವಕಾಶ … Continued