ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ 9 ಪ್ರತ್ಯೇಕತಾವಾದಿ ಸಂಘಟನೆಗಳ ನೆಲೆ ಕೆನಡಾ; ಭಾರತ ಗಡೀಪಾರು ಮನವಿ ನಿರ್ಲಕ್ಷಿಸಿದ ಕೆನಡಾ : ಅಧಿಕಾರಿಗಳು

ನವದೆಹಲಿ: ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಕನಿಷ್ಠ ಒಂಬತ್ತು ಪ್ರತ್ಯೇಕತಾವಾದಿ ಸಂಘಟನೆಗಳು ಕೆನಡಾದಲ್ಲಿ ತಮ್ಮ ನೆಲೆಗಳನ್ನು ಹೊಂದಿದ್ದು, ಹಲವಾರು ಗಡೀಪಾರು ವಿನಂತಿಗಳ ಹೊರತಾಗಿಯೂ, ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕೆನಡಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನವದೆಹಲಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ವಿಶ್ವ ಸಿಖ್ ಸಂಘಟನೆ (ಡಬ್ಲ್ಯುಎಸ್‌ಒ), … Continued

ಭಾರತೀಯ ಪ್ರಜೆಗಳು, ಅಧಿಕಾರಿಗಳನ್ನು ಏರ್ ಲಿಫ್ಟ್ ಮಾಡಲು ಕಾಬೂಲ್‌ನಲ್ಲಿ ಇಳಿದ IAF C-17 ಗ್ಲೋಬ್‌ ಮಾಸ್ಟರ್ ವಿಮಾನ

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರು ಮತ್ತು ಅಧಿಕಾರಿಗಳನ್ನುಕರೆತರಲು ಭಾರತೀಯ ವಾಯುಪಡೆಯ (ಐಎಎಫ್) ಸಿ -17 ಗ್ಲೋಬ್‌ಮಾಸ್ಟರ್ ವಿಮಾನ ಕಾಬೂಲ್‌ಗೆ ಬಂದಿಳಿದಿದೆ. ಭಾರತದ ಸುಮಾರು 500 ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಸಿಲುಕಿಕೊಂಡಿದ್ದಾರೆ. ತಾಲಿಬಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಂಟಾದ ಗೊಂದಲದಿಂದಾಗಿ ವಿಮಾನವು ಸೋಮವಾರ ಬೆಳಗ್ಗೆ ತಜಕಿಸ್ತಾನದಲ್ಲಿ ಇಳಿಯಬೇಕಾಯಿತು. ಅಮೆರಿಕ ಪಡೆಗಳು ಅಲ್ಲಿನ ಜನಸಂದಣಿಯನ್ನು … Continued