ಚರಂಡಿ ಸ್ವಚ್ಛಗೊಳಿಸದ ಕಾರಣ ಕ್ಯಾಮರಾ ಮುಂದೆಯೇ ಗುತ್ತಿಗೆದಾರನ ಮೇಲೆ ಕಸ ಚೆಲ್ಲಿ ಶಿಕ್ಷೆ ವಿಧಿಸಿದ ಶಿವಸೇನಾ ಶಾಸಕ..!
ಮುಂಬೈ: ಶಿವಸೇನೆ ಶಾಸಕರೊಬ್ಬರು ಚರಂಡಿಗಳನ್ನು ಸರಿಯಾಗಿ ಸ್ವಚ್ ಚ್ಛಗೊಳಿಸಲಿಲ್ಲ ಎಂಬ ಆರೋಪದ ಮೇಲೆ ಗುತ್ತಿಗೆದಾರನಿಗೆ ಶಿಕ್ಷೆ” ವಿಧಿಸಲು ಆತನನ್ನು ಮುಂಬೈನ ನೀರಿನಿಂದ ತುಂಬಿದ ರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರು ಮತ್ತು ಜನರು ಆತನ ಮೇಲೆ ಕಸವನ್ನು ಎಸೆಯುವಂತೆ ಸೂಚಿಸಿದರು..! ವೈರಲ್ ಆದ ಘಟನೆಯ ದೃಶ್ಯಗಳಲ್ಲಿ, ಉತ್ತರ ಮುಂಬೈನ ಕಂಡಿವಲಿ ಕ್ಷೇತ್ರದ ಶಾಸಕ ದಿಲೀಪ್ ಲ್ಯಾಂಡೆ ಮತ್ತು ಇನ್ನೂ … Continued