ನಾಲ್ಕು ವರ್ಷದ ಮಗುವಿನ ಮೇಲೆ ದಾಳಿ ಮಾಡಿದ ದೈತ್ಯ ಗೂಳಿ : ಆಘಾತಕಾರಿ ವಿಡಿಯೋ ವೈರಲ್

ಅಲಿಗಢ: ಉತ್ತರ ಪ್ರದೇಶದ ಅಲಿಗಢದಲ್ಲಿ ಭಾರೀ ಗೂಳಿಯೊಂದು ಏಕಾಏಕಿ ನಾಲ್ಕು ವರ್ಷದ ಮಗುವಿಗೆ ಡಿಚ್ಚಿ ಹೊಡೆದ ನಂತರ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಅಲಿಗಡದ ಠಾಣಾ ಗಾಂಧಿ ಪಾರ್ಕ್ ಪ್ರದೇಶದ ಧನಿಪುರ ಮಂಡಿಯಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಏಕಾಂಗಿಯಾಗಿ ನಿಂತಿದ್ದ ಮಗುವಿನ ಮೇಲೆ ಗೂಳಿ ಓಡಿಬಂದು ಹಿಂಬದಿಯಿಂದ ಚಾರ್ಜ್ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ … Continued

ಇ-ರಿಕ್ಷಾದಲ್ಲಿದ್ದ ಪಟಾಕಿ ಸ್ಫೋಟ, ಒಬ್ಬ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ: ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿ ಸೋಮವಾರ ಇ-ರಿಕ್ಷಾದಲ್ಲಿ ಪಟಾಕಿಗಳು ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದಾರೆ. ಇ-ರಿಕ್ಷಾ ಪಟಾಕಿಗಳನ್ನು ಹೊತ್ತೊಯ್ದಿದ್ದು, ಜಗನ್ನಾಥ ಯಾತ್ರೆ ವೇಳೆ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಮೆರವಣಿಗೆ ವೇಳೆ ಪಟಾಕಿ ಸಿಡಿಸಲು ಪಟಾಕಿ ತುಂಬಿದ್ದ ಇ-ರಿಕ್ಷಾದ ಮೇಲೆ ಯಾತ್ರೆ ವೇಳೆ ಸಿಡಿಸಲಾಗಿದ್ದ ಪಟಾಕಿ ಕಿಡಿ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಪೊಲೀಸರು … Continued

ಕಾರ್ಯಕ್ರಮದಲ್ಲೇ ಕೆಂಡಾಮಂಡಲವಾದ ಮಮತಾ ಬ್ಯಾನರ್ಜಿ : ಅಧಿಕಾರಿಗಳು ತೀವ್ರ ತರಾಟೆಗೆ-ಕಾರಣ ಇಲ್ಲಿದೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಳಿಗಾಲದ ಬಟ್ಟೆಗಳನ್ನು ವಿತರಿಸಲು ಮಂಗಳವಾರ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದರು. ಆದರೆ ಅದು ಇನ್ನೂ ಸ್ಥಳಕ್ಕೆ ತಲುಪಿಲ್ಲ ಎಂದು ತಿಳಿದ ನಂತರ ಅವರು ತಮ್ಮ ಶಾಂತತೆ ಕಳೆದುಕೊಂಡರು ಮತ್ತು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ ಚಳಿಗಾಲದ ಬಟ್ಟೆಗಳನ್ನು ವಿತರಿಸಲು ಉತ್ತರ 24 ಪರಗಣ ಜಿಲ್ಲೆಯಲ್ಲಿದ್ದರು. ಸಿಟ್ಟು ಗೋಚರವಾಗುವಂತೆ … Continued

ಟೇಕ್-ಆಫ್ ಸಮಯದಲ್ಲಿ ಬೆಂಕಿ ಹೊತ್ತಿಕೊಂಡ ಇಂಡಿಗೋ ವಿಮಾನದ ಇಂಜಿನ್ | ವೀಕ್ಷಿಸಿ

ನವದೆಹಲಿ: ಬೆಂಗಳೂರಿಗೆ ಟೇಕಾಫ್ ಆಗುತ್ತಿದ್ದ ಇಂಡಿಗೋ ವಿಮಾನದ ಇಂಜಿನ್‌ಗೆ ಶುಕ್ರವಾರ ಬೆಂಕಿ ಹೊತ್ತಿಕೊಂಡ ನಂತರ ಅದನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಬೇಕಾಯಿತು. ದೆಹಲಿಯಿಂದ ಬೆಂಗಳೂರಿಗೆ ಇಂಡಿಗೋ ವಿಮಾನ 6E-2131 ತನ್ನ ಟೇಕ್-ಆಫ್ ಅನ್ನು ಸ್ಥಗಿತಗೊಳಿಸಿತು ಮತ್ತು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ “ಪೂರ್ಣ ತುರ್ತುಸ್ಥಿತಿ” ಘೋಷಿಸಲಾಯಿತು ಎಂದು ವರದಿಗಳು ತಿಳಿಸಿವೆ. ಎಲ್ಲ ಪ್ರಯಾಣಿಕರು ಮತ್ತು … Continued

ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನಕ್ಕೂ ಮುನ್ನ ಎಸಿಬಿ ಅಧಿಕಾರಿ ತಳ್ಳಿ, ದೌರ್ಜನ್ಯ ನಡೆಸಿದ ಬೆಂಬಲಿಗರ ಗುಂಪು | ವೀಕ್ಷಿಸಿ

ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳದ ಸಮವಸ್ತ್ರ ಧರಿಸಿದ್ದ ಅಧಿಕಾರಿಯನ್ನು ಆಮ್‌ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಬೆಂಬಲಿಗರು ಎಂದು ಆರೋಪಿಸಿರುವ ವ್ಯಕ್ತಿಗಳ ಗುಂಪೊಂದು ತಳ್ಳಿ ದೌರ್ಜನ್ಯ ನಡೆಸುತ್ತಿರುವುದು  ವೀಡಿಯೊದಲ್ಲಿ ಕಂಡುಬಂದಿದೆ. ಎಎನ್‌ಐ ಟ್ವಿಟ್ಟರಿನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ದೆಹಲಿ ಭ್ರಷ್ಟಾಚಾರ-ವಿರೋಧಿ ವಿಭಾಗದ (ಎಸಿಬಿ) ಸಮವಸ್ತ್ರವನ್ನು ಧರಿಸಿದ ಅಧಿಕಾರಿಯನ್ನು ಅಮಾನತುಲ್ಲಾ ಖಾನ್ ಬೆಂಬಲಿಗರು ಎಂದು ಎಸಿಬಿ ಆರೋಪಿಸಿರುವ … Continued

ರಾಷ್ಟ್ರಧ್ವಜ ಹಿಡಿದು ಪ್ರತಿಭಟಿಸುತ್ತಿದ್ದ ಉದ್ಯೋಗಾಕಾಂಕ್ಷಿಗೆ ದೊಣ್ಣೆಯಿಂದ ಬೇಕಾಬಿಟ್ಟಿ ಥಳಿಸಿದ ಅಧಿಕಾರಿ : ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸೋಮವಾರ ಶಿಕ್ಷಕರ ನೇಮಕಾತಿ ವಿಳಂಬವನ್ನು ವಿರೋಧಿಸಿ ನೂರಾರು ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಪ್ರತಿಭಟನೆಯ ವೀಡಿಯೊ ವೈರಲ್ ಆಗಿದ್ದು, ಅಧಿಕಾರಿಯೊಬ್ಬರು ನೆಲದ ಮೇಲೆ ಮಲಗಿದ ಪ್ರತಿಭಟನಾಕಾರನನ್ನು ಥಳಿಸುತ್ತಿರುವುದನ್ನು ತೋರಿಸುತ್ತದೆ. ಪಾಟ್ನಾದ ದಕ್ ಬಾಂಗ್ಲಾ ಚೌರಾದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ವೀಡಿಯೊದಲ್ಲಿ, ಪಾಟ್ನಾದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಕೆ. ಸಿಂಗ್ … Continued

ದುರಸ್ತಿ ಮಾಡುವಾಗಲೇ ಮೊಬೈಲ್‌ ಸ್ಫೋಟ, ಹೊತ್ತಿಕೊಂಡ ಬೆಂಕಿ ಜ್ವಾಲೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೋಪಾಲ್: ಕೆಲಸಗಾರರೊಬ್ಬರು ಮೊಬೈಲ್‌ ದುರಸ್ತಿ ಮಾಡುವಾಗ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡ ಕ್ಷಣವನ್ನು ದೃಶ್ಯಗಳು ಸೆರೆಯಾಗಿವೆ. ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಬಂಟಿ ಮೊಬೈಲ್ ಶಾಪ್ ಎಂಬ ದುರಸ್ತಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಅಂಗಡಿಯಲ್ಲಿ ಕೆಲಸ ಮಾಡುವವ ಮೊಬೈಲ್‌ ದುರಸ್ತಿ ಮಾಡಿ ಪರೀಕ್ಷಿಸುತ್ತಿರುವಾಗ ಜೋರಾಗಿ ಸ್ಫೋಟ ಸಂಭವಿಸಿದೆ. ಮುಂದಿನ ಕ್ಷಣದಲ್ಲಿ, ಕೆಲಸಗಾರನ ಕೈಯಲ್ಲಿಯೇ ಮೊಬೈಲ್‌ ಫೋನ್‌ನ … Continued

ನೂರಾರು ಜನ ನೋಡುತ್ತಿದ್ದಂತೆ ಓಮನ್ ಬೀಚ್‌ನಲ್ಲಿ ಸಮುದ್ರ ಪಾಲಾದ ಭಾರತೀಯ ವ್ಯಕ್ತಿ, ಇಬ್ಬರು ಮಕ್ಕಳು

ನವದೆಹಲಿ: ಮಹಾರಾಷ್ಟ್ರದ ವ್ಯಕ್ತಿ ಮತ್ತು ಅವರ ಆರು ವರ್ಷದ ಮಗ ನಿನ್ನೆ ಓಮನ್‌ನ ಬೀಚ್‌ನಲ್ಲಿ ಆಟವಾಡುತ್ತಿದ್ದಾಗ ಸಮುದ್ರದ ಬೃಹತ್‌ ತೆರೆ ಎಳೆದುಕೊಂಡು ಹೋಗಿ ಮೃತಪಟ್ಟಿದ್ದಾರೆ. ವ್ಯಕ್ತಿಯ ಒಂಬತ್ತು ವರ್ಷದ ಮಗಳು ಕಾಣೆಯಾಗಿದ್ದು, ರಕ್ಷಕರು ಅವಳನ್ನು ಹುಡುಕುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಶಶಿಕಾಂತ್ ಮ್ಮಾಮನೆ (42), ಅವರ ಪತ್ನಿ ಮತ್ತು ಅವರ ಮಕ್ಕಳಾದ ಶ್ರುತಿ (9) … Continued

ಕ್ಯಾಮರಾ ಮುಂದೆ ಉದ್ಧವ್ ಠಾಕ್ರೆಗಾಗಿ ಕಣ್ಣೀರಿಟ್ಟ ಶಾಸಕ: ವಿಶ್ವಾಸ ಮತದ ವೇಳೆ ಸಿಎಂ ಏಕನಾಥ ಶಿಂಧೆಗೆ ಮತ | ವೀಕ್ಷಿಸಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಲಾಬಲ ಪರೀಕ್ಷೆಯ ಮುನ್ನಾದಿನ ರಾತ್ರಿ, ಉದ್ಧವ್‌ ಠಾಕ್ರೆ ಬಣಕ್ಕೆ ಸೇರಿದ ಮತ್ತೊಬ್ಬ ಶಿವಸೇನೆ ಶಾಸಕ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದೊಂದಿಗೆ ಸೇರಿಕೊಂಡರು, ಈಗಾಗಲೇ ಖಚಿತವಾದ ಬಹುಮತಕ್ಕೆ ಮತ್ತೊಬ್ಬರು ಸೇರಿದರು. ಶಾಸಕ ಸಂತೋಷ್ ಬಂಗಾರ್ ಅವರು ಒಂದು ವಾರದ ಹಿಂದೆ ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸಿ ಸಾರ್ವಜನಿಕವಾಗಿ ಕಣ್ಣೀರು … Continued

ಮಂಗಳೂರು: ಡಿವೈಡರ್‌ ಹಾರಿ ಸ್ಕೂಟಿಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರ್‌…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಂಗಳೂರು: ವೇಗವಾಗಿ ಬಂದ ಬಿಎಂಡಬ್ಲ್ಯು ಕಾರೊಂದು ಡಿವೈಡರ್ ಮೇಲಕ್ಕೆ ಹಾರಿ ಡಿಕ್ಕಿ ಹೊಡೆದು ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ವಾಹನ ನಿಲ್ಲುವ ಮುನ್ನವೇ ಮತ್ತೊಂದು ಕಾರಿನಡಿಗೆ ಎಸೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಧ್ಯಾಹ್ನ 1:20ರ ಸುಮಾರಿಗೆ ಬಲ್ಲಾಳ್‌ಬಾಗ್ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ಹಾನಿಗೊಳಗಾದ ಮಹಿಳೆ ಮತ್ತು ಇನ್ನೊಂದು ಕಾರಿನ ಚಾಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. … Continued