16 ಬಂಡಾಯ ಶಾಸಕರ ವಿರುದ್ಧ ಶಿವಸೇನಾ ಕ್ರಮ ಆರಂಭಿಸಿದ ಮಧ್ಯೆಯೇ ಏಕನಾಥ ಶಿಂಧೆ ಪಾಳಯ ಸೇರಿದ ಮತ್ತೊಬ್ಬ ಸಚಿವ…!

ಮುಂಬೈ: ಶಿವಸೇನೆ ನಾಯಕತ್ವಕ್ಕೆ ಮತ್ತೊಂದು ಹಿನ್ನಡೆಯಾಗಿ ಮತ್ತೊಬ್ಬ ಸಚಿವರು ಭಾನುವಾರ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಪಾಳಯಕ್ಕೆ ಸೇರಿದ್ದಾರೆ. ಕಳೆದ ನಾಲ್ಕು ದಿನಗಳಿಂದಐಷಾರಾಮಿ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಬೀಡುಬಿಟ್ಟಿರುವ ಗುವಾಹಟಿಗೆ ಬಂದಿಳಿದ ಉದಯ್ ಸಮಂತ್ ಅವರು, ಉದ್ಧವ್ ಠಾಕ್ರೆ ಗುಂಪನ್ನು ತೊರೆದ ಒಂಬತ್ತನೇ ಸಚಿವರಾಗಿದ್ದಾರೆ. ಈ ಮೊದಲು ಎಂಟು ಸಚಿವರು ಉದ್ಧವ್‌ ಠಾಕ್ರೆ ಗುಂಪನ್ನು ತೊರೆದಿದ್ದಾರೆ. … Continued