ಭಾರತದಲ್ಲಿ ಸಾಂಕ್ರಾಮಿಕ, ಇತರ ದುರಂತಗಳಿಗೆ ಬಾಬರಿ ಮಸೀದಿ ತೀರ್ಪು’ ಕಾರಣವಂತೆ..! ಹೀಗೆಂದು ರಾಜಸ್ಥಾನ ಕೋಟಾ ನಗರ ನಿಗಮ ವ್ಯಾನಿನಲ್ಲಿ ಆಡಿಯೋ ಸಂದೇಶ..!!

ರಾಜಸ್ಥಾನದ ಕೋಟಾದ ನಗರ ನಿಗಮದ ವ್ಯಾನ್  ಒಂದರ ತನ್ನ ಧ್ವನಿವರ್ಧಕ ಅಯೋಧ್ಯೆಯ ಭೂ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ದೇಶದಲ್ಲಿ ಜನರು ಸಾಯುತ್ತಿದ್ದಾರೆ ಎಂದು ಹೇಳಿಕೊಂಡು ಓಡಾಡುತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ. ಸ್ವರಾಜ್ಯ ಮ್ಯಾಗಜೀನ್ ಪತ್ರಕರ್ತರಾದ ಸ್ವಾತಿ ಗೋಯೆಲ್ ಶರ್ಮಾ ಸೋಮವಾರ ಟ್ವಿಟರ್‌ ಮೂಲಕ ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, … Continued