ಕಿರುಕುಳ ಆರೋಪದ ಮೇಲೆ ಜ್ಞಾನವಾಪಿ ಪ್ರಕರಣಗಳಿಂದ ಹಿಂದೆ ಸರಿಯಲು ನಿರ್ಧರಿಸಿದ ಹಿಂದೂ ಅರ್ಜಿದಾರರು

ವಾರಾಣಸಿ: ‘ಕಿರುಕುಳ’ ಆರೋಪದ ಕಾರಣದಿಂದ ತಾನು ಮತ್ತು ತನ್ನ ಕುಟುಂಬ ಗ್ಯಾನವಾಪಿ ಮಸೀದಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಂದ ಹಿಂದೆ ಸರಿಯುತ್ತಿರುವುದಾಗಿ ಹಿಂದೂ ಪಕ್ಷದ ಪ್ರಮುಖ ದಾವೆದಾರರಲ್ಲಿ ಒಬ್ಬರಾದ ಜಿತೇಂದ್ರ ಸಿಂಗ್ ವಿಸೇನ್ ಪ್ರಕಟಿಸಿದ್ದಾರೆ. ಅವರ ವಕೀಲ ಶಿವಂ ಗೌರ್ ಕೂಡ ಪ್ರಕರಣಗಳಿಂದ ಹಿಂದೆ ಸರಿದಿದ್ದರು. “ನಾನು ಮತ್ತು ನನ್ನ ಕುಟುಂಬ (ಪತ್ನಿ ಕಿರಣ್ ಸಿಂಗ್ ಮತ್ತು … Continued