ದೇಶದ ಪ್ರತಿ ಜಿಲ್ಲೆಯಲ್ಲೂ ಪಿಎಂ ಕೇರ್ಸ್ ಫಂಡ್ ನಿಂದ `ಆಮ್ಲಜನಕ ಘಟಕ ಸ್ಥಾಪನೆ :ಮೋದಿ

ನವ ದೆಹಲಿ : ಪಿಎಂ ಕೇರ್ಸ್ ಫಂಡ್ ನಿಂದ ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಜಿಲ್ಲೆಗಳು ಕೊರೊನಾದಿಂದ ಗೆದ್ದರೆ ದೇಶವೇ ಗೆದ್ದಂತೆ, ಹೀಗಾಗಿ ನನ್ನ ಗ್ರಾಮವನ್ನು ಕೊರನಾ ಮುಕ್ತ ಮಾಡುತ್ತೇನೆ ಎಂದು ಗ್ರಾಮಗಳ ಜನರೇ … Continued