ಬೆಂಗಳೂರು | ಬೆಚ್ಚಿ ಬೀಳಿಸುವ ಘಟನೆ : ಪತ್ನಿಯನ್ನು ಕೊಂದು ಸೂಟ್ ಕೇಸಿನಲ್ಲಿ ತುಂಬಿ ಆಕೆಯ ತವರು ಮನೆಗೆ ಫೋನ್‌ ಕರೆ ಮಾಡಿ ಪರಾರಿಯಾದ ಗಂಡ..

ಬೆಂಗಳೂರು: ಗೌರಿ ಖೇಡೇಕರ ಅಲಿಯಾಸ್ ಗೌರಿ ಅನಿಲ ಸಾಂಬ್ರೇಕರ (32) ಎಂಬ ಮಹಿಳೆಯನ್ನು ಆಕೆಯ ಪತಿ ರಾಕೇಶ ರಾಜೇಂದ್ರ ಖೇಡೇಕರ (36) ಎಂಬಾತ ದೊಡ್ಡಕಮ್ಮನಹಳ್ಳಿಯ ತಮ್ಮ ಮನೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ನಂತರ ಆರೋಪಿ ರಾಕೇಶ ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾನೆ. ಮತ್ತು … Continued