ಕನ್ನಡ, ತೆಲುಗು ಭಾಷೆಯಲ್ಲಿ ಪಂಪಾ ಮಹಾತ್ಮೆ ಕೃತಿ ಲೋಕಾರ್ಪಣೆ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ವಿವಿಧ ಪಂಡಿತರು, ತಜ್ಞರಿಂದ ಸಂಗ್ರಹಿಸಿದ ಪಂಪಾ ಮಹಾತ್ಮೆ ಕೃತಿಯನ್ನು ಶ್ರೀ ವಿದ್ಯಾರಣ್ಯ ಪೀಠದ ಶ್ರೀವಿದ್ಯಾರಣ್ಯ ಭಾರತೀ ಸ್ವಾಮೀಜಿ ಹಾಗೂ ಶ್ರೀಕಾಂಚೀ ಪೀಠಾಧೀಶ್ವರರಾದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಈ ಕೃತಿಯನ್ನು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಯಿತು. ಸಮಾಜ ಸೇವಕರಾದ ಎಚ್.ಜಿ. ರಂಗನಗೌಡ್ರು ಕೃತಿ ದಾನಿಗಳಾಗಿದ್ದಾರೆ. … Continued