ಇತಿಹಾಸ-ಪುರಾಣ ಎರಡನ್ನೂ ಕಾವ್ಯವಾಗಿಸಿದ ಹಿರಿಮೆ ಆದಿ ಕವಿ ಪಂಪನದ್ದು ; ಪಾದೆಕಲ್ಲು ವಿಷ್ಣು ಭಟ್ಟ
ಬನವಾಸಿ : ಇತಿಹಾಸ ಹಾಗೂ ಪುರಾಣ ಎರಡನ್ನೂ ಕಾವ್ಯವಾಗಿಸಿದ ಹಿರಿಮೆ ಆದಿ ಕವಿ ಪಂಪನದ್ದು. ಸಾಹಿತ್ಯ ಲೋಕದಲ್ಲಿ ಪಂಪನ ಕಾವ್ಯ ಅದರ ಶ್ರೇಷ್ಠತೆಯ ಕಾರಣಕ್ಕೆ ಶತಮಾನಗಳಿಂದಲೂ ಗೌರವಿಸಲ್ಪಡುತ್ತ ಬಂದಿದೆ. ಪಂಪನ ಕಾವ್ಯ ಸೃಷ್ಟಿಯ ಶಕ್ತಿಯೇ ಅಷ್ಟು ಅದ್ಭುತ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಕನ್ನಡ ವಿದ್ವಾಂಸ ಉಡುಪಿಯ ಪಾದೆಕಲ್ಲು ವಿಷ್ಣು ಭಟ್ಟ ಹೇಳಿದರು. ಬನವಾಸಿಯ ಯಾತ್ರಿ … Continued