ಮಳೆ: ದೂಧ್‌ಸಾಗರ್-ಸೋನಾಲಿಮ್ ನಡುವೆ ಹಳಿ ತಪ್ಪಿದ ಪ್ರಯಾಣಿಕರ ರೈಲು

ಪಣಜಿ: ಮಂಗಳೂರು ಜಂಕ್ಷನ್‌ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ಸಿಗೆ ಹೊರಟಿದ್ದ ಪ್ರಯಾಣಿಕರ ರೈಲು ದಕ್ಷಿಣ ಗೋವಾದ ದೂಧ್‌ ಸಾಗರ್ ಮತ್ತು ಸೋನೌಲಿಮ್ ನಡುವೆ ಹಳಿ ತಪ್ಪಿದೆ. ಭಾರೀ ಮಳೆ ಮತ್ತು ಮಹಾರಾಷ್ಟ್ರದ ಚಿಪ್ಲುನ್ ಮತ್ತು ಕಾಮಥೆ ನಡುವೆ ವಶಿಷ್ಠ ನದಿ ಉಕ್ಕಿ ಹರಿದಿದ್ದರಿಂದ ರೈಲು ಹಳಿ ತಪ್ಪಿ ನಿಲ್ಲುವಂತಾಯಿತು. ಘಟನೆಯಲ್ಲಿ ಯಾವುದೇ ಗಾಯ ಅಥವಾ ಸಾವು … Continued