ಪೆಗಾಸಸ್ ತನಿಖೆ ಕೋರಿರುವ ಅರ್ಜಿ ಮುಂದಿನ ವಾರ ಆಲಿಸಬಹುದು: ಸುಪ್ರೀಂ ಕೋರ್ಟ್

ನವದೆಹಲಿ: ಪ್ರತಿಪಕ್ಷದ ರಾಜಕಾರಣಿಗಳು, ಪತ್ರಕರ್ತರು ಹಾಗೂ ಇತರರು ಇಸ್ರೇಲಿ ಸ್ಪೈವೇರ್‌ಗಳ ಬೇಹುಗಾರಿಕೆಗೆ ಗುರಿಯಾಗಿದ್ದಾರೆ ಎಂಬ ಆರೋಪಗಳನ್ನು ಒಳಗೊಂಡ ಪೆಗಾಸಸ್ ಹಗರಣದ ಕುರಿತು ವಿಶೇಷ ತನಿಖೆಯ ಕೋರಿಕೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳಬಹುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಇಂದು ಹೇಳಿದ್ದಾರೆ. “ಕೆಲಸದ ಹೊರೆಗೆ ಅನುಗುಣವಾಗಿ ಮುಂದಿನ ವಾರ ಈ ಅರ್ಜಿಯನ್ನು ಆಲಿಸಬಹುದು” ಎಂದು … Continued